ಕಳೆದ ಶನಿವಾರದಂದು
" ಆಯ್ತು ಬಾಸ್ ! ಬರೆದ್ರಾಯ್ತು. ಎಲ್ರೂ ಇಷ್ಟು ಕೆಲಸ ಮಾಡೋಣ. ಬ್ಲಾಗಲ್ಲಿ ಬರೆಯೋಣ. ಕ್ಲಬ್ ಅಲ್ಲಿ ಮಾತಾಡೋಣ. Allround ಚಟುಚಟಿಕೆ ಆಗುತ್ತೆ ಆವಾಗ. ಒಳ್ಳೆ ಐಡಿಯಾ "
ಅಂತ ಒಮ್ಮತ ಸೂಚಿಸಿದಾಗ ಇದ್ದ ಉತ್ಸಾಹ ಮರುದಿನ ಬಂದ ರವಿವಾರದಂದೇ ಬತ್ತಿ ಹೋಗಿ 12 ದಿನವಾದರೂ ಯಾವ ಆಶಾದಾಯಕ ಮುನ್ಸೂಚನೆ ಇಲ್ಲದಿರುವುದಕ್ಕೆ ಕಾರಣ ಕೇಳಬಹುದಾ ?
ಈ ಶನಿವಾರ ಮತ್ತೆ ಎಲ್ಲರೂ ಸೇರೋ ಪ್ರೋಗ್ರಾಮ್ ಇದೆ ಅನ್ನೋದನ್ನ ಜ್ಞಾಪಕದಲ್ಲಿಟ್ಟುಕೊಂಡು ಅಲ್ಲಿ ಬರಲಿರುವ ವಿಷಯವನ್ನಾದರೂ ಓದಿಕೊಂಡು ಬರಲು ವಿನಂತಿಸಿದೆ.
ಇಂತಿ,
ಮನನ
2 comments:
Mr. Revappa,
Dnt jump into conclusions. Have patience. ಎಲ್ಲರ ಉತ್ಸಾಹ ಬತ್ತಿ ಹೋಗಿದೆ ಅನ್ನೋ ನಿಧಾರಕ್ಕೆ ಬರಬೇಡಿ. ಕೆಲವರು ಸಮಯದ ಅಭಾವದಿಂದನೋ ಅಥವಾ ಬೇರೆ ಇನ್ನಾವುದೋ ಕಾರಣದಿಂದನೋ ಅವರ ಅನಿಸಿಕೆ/ಅಭಿಪ್ರಾಯಗಳನ್ನು ನೀಡುವಲ್ಲಿ ವಿಳಂಭವಾಗಿರಬಹುದು ಅದಕ್ಕೆ ಕ್ಷಮೆ ಇರಲಿ. ಆದರೆ ಈ ರೀತಿಯ ನಿಧಾರಕ್ಕೆ ಬರಬೇಡಿ ಎನ್ನುವುದು ನನ್ನ ಸಲಹೆ.
ಸುಧಾ.
ಆ ಥರ ಏನಿಲ್ಲ...But ಹೆದರಿಸ್ದೆ ಸುಮ್ನೆ... ಯಾರೂ ಬರೀಲಿಲ್ಲ ಅಂತ ನಾನು ಬರೆಯೋದನ್ನ ಬಿಡೋದಿಲ್ಲ...ನನ್ನ ಪಾಡಿಗೆ ನಾನು ಬರೀತೀನಿ..ಆದ್ರೆ ನಂಜೊತೆ ಎಲ್ರನ್ನೂ ಕರ್ಕೊಂಡು ಹೋಗಬೇಕು ಅನ್ನೋದು ನನ್ನ ಕನಸು...ನನಸಾಗೋ ನಿಟ್ಟಿನಲ್ಲಿ ಇಂಥ ಹುಸಿ ಮುನಿಸು ಆವಾಗವಾಗ ತೋರಿಸ್ತೀನಿ...
ಇಂತಿ,
ರೇವಪ್ಪ
Post a Comment