ಸ್ನೇಹಿತರೇ..,
ಮೊನ್ನೆ ಶುಕ್ರವಾರ ಜಪಾನ್ ಎಂಬ ಸಿರಿವಂತ ದೇಶ ಭೀಕರ ಭೂಕಂಪ ಮತ್ತು ಸುನಾಮಿಯ ರುದ್ರನರ್ತನಕ್ಕೆ ಬಲಿಯಾಗಿದೆ.
ಸುಮಾರು 33 ಅಡಿಗಳಷ್ಟು ಎತ್ತರದ ದೈತ್ಯ ಸುನಾಮಿ ಅಲೆಗಳು ಜಪಾನಿನ ಪ್ರಮುಖ ಪಟ್ಟಣಗಳನ್ನು ಅಹುತಿ ತೆಗೆದುಕೊಂಡಿವೆ.
ಸಾವಿರಾರು ಮಂದಿ ಪ್ರಾಣ ತೆತ್ತಿದ್ದಾರೆ, ಸಾವಿನ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.
ಇಂತಹ ಒಂದು ಘಟನೆ ಮಾರ್ಚ್-2011 ರಲ್ಲಿ ನಡೆಯಲಿದೆ ಎಂದು ಸಾವಿರಾರು ವರ್ಷಗಳ ಹಿಂದೆಯೇ ನ್ಯಾಸ್ಟ್ರೋಡಾಮಸ್ ಎಂಬ ಭವಿಷ್ಯತ್ಕಾರ ಬರೆದಿಟ್ಟಿದ್ದ ಎಂಬ ಮಾತಿಗೊಂದು ಪುಷ್ಟಿ ಬಂದಿದೆ.
ಅಲ್ಲದೆ ಇದೇ ಮಾರ್ಚ್ ತಿಂಗಳ 19ನೇ ತಾರೀಖಿನ ಶನಿವಾರದಂದು ಮತ್ತೆ ಇಂತಹ ಘಟನೆ ವಿಶ್ವದಲ್ಲಿ ಸಂಭವಿಸಲಿದೆ ಎಂದೂ ಹೇಳಲಾಗುತ್ತಿದೆ !
ಈ ಎಲ್ಲಾ ಘಟನೆಗಳೂ 2012ರಲ್ಲಿ ಸಂಭವಿಸಲಿದೆ ಎಂದು ನಂಬಿರುವ 'ವಿಶ್ವ ಪ್ರಳಯ'ದ ಆರಂಭ ಎಂದೂ ಸಹ ಬಣ್ಣಿಸಲಾಗುತ್ತಿದೆ.
ಪ್ರಿಯ ಮನನದ ಸದಸ್ಯರೇ... ನಿಮ್ಮ ಅಭಿಪ್ರಾಯವೇನು.?
> ಜಪಾನಿನ ಭೂ ಕಂಪವು ವಿಶ್ವ ಪ್ರಳಯಕ್ಕೆ ನಾಂದಿಯೇ ?
> ಇಂತಹ ಘಟನೆಗಳ ಹಿಂದೆ ಯಾವುದೋ ದೈವದ, ದೆವ್ವದ ಕೈವಾಡವಿದೆವಿರಬಹುದೇ !?
> ಇಂತಹ ಪ್ರಕೃತಿ ವಿಕೋಪಗಳ ಸುತ್ತಮುತ್ತಲಿನ ಸತ್ಯ-ಮಿಥ್ಯ ನಂಬಿಕೆಗಳ ಕುರಿತು ಮನನದ ಸಭೆಯಲ್ಲಿ
ಚರ್ಚೆ ಮಾಡೊಣ ಬನ್ನಿ...
ಇದೇ ಶನಿವಾರ 19ನೇ ತಾರೀಖು ಮಧ್ಯಾಹ್ನ 1.45ಕ್ಕೆ ಸಚಿವಾಲಯದ ಕ್ಲಬ್ ನಲ್ಲಿ.
ತಪ್ಪದೇ ಭಾಗವಹಿಸಿ... ನಿಮ್ಮ ನಿಮ್ಮ ಅಭಿಪ್ರಯಗಳನ್ನು ಮಂಡಿಸಲು ಅಣಿಯಾಗಿ.
ಮೊನ್ನೆ ಶುಕ್ರವಾರ ಜಪಾನ್ ಎಂಬ ಸಿರಿವಂತ ದೇಶ ಭೀಕರ ಭೂಕಂಪ ಮತ್ತು ಸುನಾಮಿಯ ರುದ್ರನರ್ತನಕ್ಕೆ ಬಲಿಯಾಗಿದೆ.
ಸುಮಾರು 33 ಅಡಿಗಳಷ್ಟು ಎತ್ತರದ ದೈತ್ಯ ಸುನಾಮಿ ಅಲೆಗಳು ಜಪಾನಿನ ಪ್ರಮುಖ ಪಟ್ಟಣಗಳನ್ನು ಅಹುತಿ ತೆಗೆದುಕೊಂಡಿವೆ.
ಸಾವಿರಾರು ಮಂದಿ ಪ್ರಾಣ ತೆತ್ತಿದ್ದಾರೆ, ಸಾವಿನ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.
ಇಂತಹ ಒಂದು ಘಟನೆ ಮಾರ್ಚ್-2011 ರಲ್ಲಿ ನಡೆಯಲಿದೆ ಎಂದು ಸಾವಿರಾರು ವರ್ಷಗಳ ಹಿಂದೆಯೇ ನ್ಯಾಸ್ಟ್ರೋಡಾಮಸ್ ಎಂಬ ಭವಿಷ್ಯತ್ಕಾರ ಬರೆದಿಟ್ಟಿದ್ದ ಎಂಬ ಮಾತಿಗೊಂದು ಪುಷ್ಟಿ ಬಂದಿದೆ.
ಅಲ್ಲದೆ ಇದೇ ಮಾರ್ಚ್ ತಿಂಗಳ 19ನೇ ತಾರೀಖಿನ ಶನಿವಾರದಂದು ಮತ್ತೆ ಇಂತಹ ಘಟನೆ ವಿಶ್ವದಲ್ಲಿ ಸಂಭವಿಸಲಿದೆ ಎಂದೂ ಹೇಳಲಾಗುತ್ತಿದೆ !
ಈ ಎಲ್ಲಾ ಘಟನೆಗಳೂ 2012ರಲ್ಲಿ ಸಂಭವಿಸಲಿದೆ ಎಂದು ನಂಬಿರುವ 'ವಿಶ್ವ ಪ್ರಳಯ'ದ ಆರಂಭ ಎಂದೂ ಸಹ ಬಣ್ಣಿಸಲಾಗುತ್ತಿದೆ.
ಪ್ರಿಯ ಮನನದ ಸದಸ್ಯರೇ... ನಿಮ್ಮ ಅಭಿಪ್ರಾಯವೇನು.?
> ಜಪಾನಿನ ಭೂ ಕಂಪವು ವಿಶ್ವ ಪ್ರಳಯಕ್ಕೆ ನಾಂದಿಯೇ ?
> ಇಂತಹ ಘಟನೆಗಳ ಹಿಂದೆ ಯಾವುದೋ ದೈವದ, ದೆವ್ವದ ಕೈವಾಡವಿದೆವಿರಬಹುದೇ !?
> ಇಂತಹ ಪ್ರಕೃತಿ ವಿಕೋಪಗಳ ಸುತ್ತಮುತ್ತಲಿನ ಸತ್ಯ-ಮಿಥ್ಯ ನಂಬಿಕೆಗಳ ಕುರಿತು ಮನನದ ಸಭೆಯಲ್ಲಿ
ಚರ್ಚೆ ಮಾಡೊಣ ಬನ್ನಿ...
ಇದೇ ಶನಿವಾರ 19ನೇ ತಾರೀಖು ಮಧ್ಯಾಹ್ನ 1.45ಕ್ಕೆ ಸಚಿವಾಲಯದ ಕ್ಲಬ್ ನಲ್ಲಿ.
ತಪ್ಪದೇ ಭಾಗವಹಿಸಿ... ನಿಮ್ಮ ನಿಮ್ಮ ಅಭಿಪ್ರಯಗಳನ್ನು ಮಂಡಿಸಲು ಅಣಿಯಾಗಿ.
ಪರಶು..,
'ಮನನ'ದ ಪರವಾಗಿ
No comments:
Post a Comment