ಸದಸ್ಯರೆ,
ಈ ವಾರದ ವಿಷಯ ತಮಗೆ ತಿಳಿದಿದೆ:
ಕಂಪಿಸುತ್ತದೆಂದಾದರೊಮ್ಮೆ ಭೂಮಿ
ಇದು ಪ್ರಕೃತಿ ವಿಕೋಪ
ದಿನಾಲು ಕಂಪಿಸುತ್ತಿವೆ ಮನಸ್ಸುಗಳು
ಇದು ನಮ್ಮೊಳಗಿನದೇ ಕುರೂಪ!
ಖ್ಯಾತ ಕವಿ ಮಂಜುರವರ ಈ ಪದ್ಯವನ್ನು ನೆನಪು ಮಾಡಿಕೊಳ್ಳುತ್ತಾ, ವೈಜ್ಞಾನಿಕವಾಗಿ, ವೈಚಾರಿಕವಾಗಿ ಮತ್ತು ವಿಶೇಷವಾಗಿ ಜೀವದ್ರವ್ಯ ಪ್ರಜ್ಞೆಯಿಂದ ಈ ವಿಷಯವನ್ನು ಚರ್ಚಿಸುವುದು ಅವಶ್ಯಕವಾಗಿದೆ. ಎಲ್ಲರೂ ಟಿಪ್ಪಣಿಗಳೊಂದಿಗೆ ಅಭಿಪ್ರಾಯಗಳನ್ನು ತಿಳಿಸ ಬನ್ನಿ, ಒಂದು ಒಮ್ಮತದ ಸತ್ಯ ನಿರ್ಧಾರವನ್ನು ತೆಗೆದುಕೊಳ್ಳಲು ಸಹಕರಿಸಿ.
ಮನನ ಪರವಾಗಿ
ಮಂಜು..,
No comments:
Post a Comment