ನಾಳೆ ಶನಿವಾರ ಮನನ ತಂಡದ ಸಭೆ
ವಿಷಯ : ಕಾವ್ಯ ವಿಶೇಷ
* ಕಿ.ರಂ. ಮೇಷ್ಟ್ರಿಗೆ ಶ್ರದ್ಧಾಂಜಲಿ
* ಕಾವ್ಯ ವ್ಯಾಖ್ಯಾನ
* ಪ್ರತಿ ತಂಡದಿಂದ ಒಂದು ಕಾವ್ಯ ವಾಚನ / ಕವಿಯ ಪರಿಚಯ
* ವಿಶ್ಲೇಷಣೆ
* ಗೀತ ಗಾಯನ
ಪ್ರತಿಯೊಬ್ಬರೂ ತಮ್ಮ ತಂಡದ ಸದಸ್ಯರೊಂದಿಗೆ ತಪ್ಪದೆ ಹಾಜರಾಗುವಂತೆ ಕೋರಿದೆ.
ಬನ್ನಿ ಕಾವ್ಯಕ್ಕೆ ದನಿಯಾಗೋಣ
-ಮನನ ತಂಡದ ಪರವಾಗಿ
No comments:
Post a Comment