ಕಳೆದ ಮೂರು ವಾರಗಳಿಂದ ರಜೆ ಸೌಲಭ್ಯ ಮತ್ತು ಗೋ ಹತ್ಯೆ ನಿಷೇಧದ ಕಾಯ್ದೆಯ ಬಗೆಗಿನ ಚರ್ಚೆಯಲ್ಲಿ ತಾವೆಲ್ಲರೂ ಭಾಗವಹಿಸಿ ತಮ್ಮ ನಿಲುವುಗಳನ್ನು ಸ್ಪಷ್ಟಪಡಿಸಿದ್ದಕ್ಕೆ ಮತ್ತು ಮಾಹಿತಿಯನ್ನು ನೀಡಿದ್ದಕ್ಕೆ ಮನನ ತಂಡ ಅಭಿನಂದನೆಗಳನ್ನು ಸಲ್ಲಿಸುತ್ತದೆ. ಮುಖ್ಯವಾಗಿ 'ರಜೆ ಸೌಲಭ್ಯ' ಮಂಡಿಸಿದ ಸ್ಪಂದನ ತಂಡ ಮತ್ತು 'ಗೋಹತ್ಯೆ ನಿಷೇಧ ಕಾಯ್ದೆ'ಯನ್ನು ಮಂಡಿಸಿದ 'ಬಿ' ತಂಡಕ್ಕೆ ಮನನ ಆಭಾರಿಯಾಗಿದೆ. ಮುಂದುವರೆದು..
ಅಂದರೆ ಪ್ರತಿಯೊಂದು ತಂಡವು ಒಂದೊಂದು ಕವನವನ್ನು ವಾಚಿಸಿ ಅದರ ವಿಶ್ಲೇಷಣೆ ಮಾಡುವುದು. ಹಾಗಾಗಿ ಪ್ರತಿ ತಂಡವು ತಮಗೆ ಇಷ್ಟವಾದ ಕನ್ನಡದ ಕವಿಯೋರ್ವರ ಕವನವನ್ನು ಅಥವಾ ಸ್ವರಚಿತ ಕವನವನ್ನು ವಾಚಿಸುವುದು ಮತ್ತು ಅದನ್ನು ವಿಶ್ಲೇಷಿಸುವುದು.
ತಪ್ಪದೆ ತಮ್ಮ ತಂಡಗಳಿಗೆ ಹೆಸರನ್ನು ಸೂಚಿಸುವುದರೊಂದಿಗೆ ಕಾವ್ಯ ವಾಚನಕ್ಕೆ ಸಿದ್ಧರಾಗಿ ಪೂರ್ಣ ಹಾಜರಾತಿ ನೀಡುವಂತೆ ಮನನ ತಂಡ ಕೋರಿದೆ.
1 comment:
I am sorry to inform you all that I will not be part of this "MANANA" anymore.
ವೈಯಕ್ತಿಕವಾಗಿ ನಾನು ಈ ವೇದಿಕೆಗೆ ಸೂಕ್ತ ಅಲ್ಲ ಎಂದು ಭಾವಿಸಿ, ಈ ಮನನ ದಿಂದ Walk out ಆಗ್ತಿದೀನಿ.
ನನ್ನ ತಂಡದ ಜವಾಬ್ದಾರಿಯನ್ನು ಸಂಬಂಧಪಟ್ಟವರು ಯಾರಿಗಾದರೂ ವಹಿಸಲಿ ಎಂಬುದು ನನ್ನ ಕೋರಿಕೆ.
Last but not the least, I would like to thank all the MANANA Members, Specially my team members (Guruprakash, Mahendra, Jyothisree, Harish, Dattaraj and Ram Ganapathi Bhatt) for their wonderful support. I am glad for being part of this MANANA all these days. Thats it.
Post a Comment