ನಮಸ್ತೆ ..
ಇವತ್ತಿಗೆ 15 ದಿವಸ ಆಯ್ತು ಅನ್ಸುತ್ತೆ ... ನಿಮ್ಮ ಮುಂದೆ ಕೃಷ್ಣ ದೇವರಾಯ ದೊರೆಯ ಬಗ್ಗೆ / ವಿಜಯನಗರದ ಬಗ್ಗೆ ನಿಮ್ಮ ಅನಿಸಿಕೆ / ಲೇಖನ / ಬರಹ ಕಳುಹಿಸಿ ಅಂತ ವಿನಂತಿಸಿ...
ಜೊತೆಗೆ ನಮ್ಮ ಬ್ಲಾಗ್ ನ ಪ್ರಥಮ ವಾರ್ಷಿಕೋತ್ಸವಕ್ಕೆ ನಿಮ್ಮ ಅನಿಸಿಕೆ ಅಭಿಪ್ರಾಯ ಕೇಳಿ ಒಂದು ವಾರ ಕಳೀತು ...
ಇನ್ನು ' ನಾನು ಕಂಡಂತೆ ನಾನು ' ಅಂತ ಬರೆದು ಕಳಿಸಿ ಅಂತ ಕೇಳಿ ಎರಡೇ ದಿವ್ಸ ಆಗಿದ್ರು Response Zero .
------------------
So, ನಿಮ್ಮಗಳ ಆಸಕ್ತಿಯ ಹೊರತು ಹೊಸ Activity ಶುರು ಮಾಡೋದು ಶ್ರಮ ವ್ಯರ್ಥ ಆದ ಹಾಗೆ ಲೆಕ್ಕ ಅಲ್ವೇ ?
ಇವತ್ತಿಗೆ 15 ದಿವಸ ಆಯ್ತು ಅನ್ಸುತ್ತೆ ... ನಿಮ್ಮ ಮುಂದೆ ಕೃಷ್ಣ ದೇವರಾಯ ದೊರೆಯ ಬಗ್ಗೆ / ವಿಜಯನಗರದ ಬಗ್ಗೆ ನಿಮ್ಮ ಅನಿಸಿಕೆ / ಲೇಖನ / ಬರಹ ಕಳುಹಿಸಿ ಅಂತ ವಿನಂತಿಸಿ...
ಜೊತೆಗೆ ನಮ್ಮ ಬ್ಲಾಗ್ ನ ಪ್ರಥಮ ವಾರ್ಷಿಕೋತ್ಸವಕ್ಕೆ ನಿಮ್ಮ ಅನಿಸಿಕೆ ಅಭಿಪ್ರಾಯ ಕೇಳಿ ಒಂದು ವಾರ ಕಳೀತು ...
ಇನ್ನು ' ನಾನು ಕಂಡಂತೆ ನಾನು ' ಅಂತ ಬರೆದು ಕಳಿಸಿ ಅಂತ ಕೇಳಿ ಎರಡೇ ದಿವ್ಸ ಆಗಿದ್ರು Response Zero .
------------------
So, ನಿಮ್ಮಗಳ ಆಸಕ್ತಿಯ ಹೊರತು ಹೊಸ Activity ಶುರು ಮಾಡೋದು ಶ್ರಮ ವ್ಯರ್ಥ ಆದ ಹಾಗೆ ಲೆಕ್ಕ ಅಲ್ವೇ ?
No comments:
Post a Comment