ಏನಿದು ....What Is This ?
ನೀನು ಸಂಪೂರ್ಣ ತಪ್ಪಾಗಿ ಅರ್ಥ ಮಾಡ್ಕೊಂಡೆ ಯಶವಂತ್ ....!!
ಮೊದಲನೆಯದಾಗಿ :
ಮುನ್ನುಡಿಯಲ್ಲಿ ಅಧ್ಯಾಯ ಹುಡುಕಿದರೆ ಸಿಗುತ್ತಾ ಯಶವಂತ್?
ಎರಡನೆಯದಾಗಿ :
"ನನ್ನ ಕಮೆಂಟು ನಿನ್ನ ಕಾಲೇಜಿನ ಅನುಭವ ಲೇಖನಕ್ಕೆ ಕಲ್ಲು ಹಾಕಿತು ಅಂದ್ರೆ ನಾನ್ ಏನ್ ತಿಳ್ಕೋಳ್ಲಿ ...."
ನಾನು ಬರಿಬೇಕಂದದ್ದು Collage ಬಗ್ಗೆ ಹೊರತು College ಬಗ್ಗೆ ಅಲ್ಲ ...
" Actually I Was Planning To Write About The Collage Today,
But Yesterdays Yashwant's Comment Changed The The Whole Idea."
ಅನ್ನೋ ಮಾತಿನ ಹಿಂದೆ ನನ್ನ ಉದ್ದೇಶ ಇದ್ದದ್ದು .....आपने ये बात छेड़ी है इसीलिए केह रहा हूँ ....
ನಿನಗೆ ನಾನು ಬರೆದದ್ದು ಒಣ ಬನ್ನು ಅನ್ನಿಸಿದ್ದಕ್ಕೆ ನನ್ನ ಬಳಿ ಎಳ್ಳ ಕಾಳಷ್ಟು ತಕರಾರಿಲ್ಲ ....
ಆದ್ರೆ ಮುಖಪುಟದಲ್ಲಿ ಸಂಪಾದಕೀಯ ಹುಡುಕುವ ನಿನ್ನ ಪ್ರವೃತ್ತಿಗೆ ನನಗೆ ಆಶ್ಚರ್ಯ ಆಯ್ತು ....
"......."ಆದ್ರೆ ಪ್ರತಿ ದಿನ ನಾನು ಬರೆಯೋ ಬರಹಕ್ಕೆ reply ಮಾಡೋ ಸೌಜನ್ಯ ಬೆಳೆಸಿಕೊಳ್ಳಿ ..."
ನಿನ್ನ ಈ ತರದ ಮಾತುಗಳು ಬೋಧನೆ ಅಲ್ಲದೆ ಮತ್ತಿನ್ನೇನು......" -
ಇಲ್ಲಿರೋದು
ಆದ್ರೆ ಮುಖಪುಟದಲ್ಲಿ ಸಂಪಾದಕೀಯ ಹುಡುಕುವ ನಿನ್ನ ಪ್ರವೃತ್ತಿಗೆ ನನಗೆ ಆಶ್ಚರ್ಯ ಆಯ್ತು ....
"......."ಆದ್ರೆ ಪ್ರತಿ ದಿನ ನಾನು ಬರೆಯೋ ಬರಹಕ್ಕೆ reply ಮಾಡೋ ಸೌಜನ್ಯ ಬೆಳೆಸಿಕೊಳ್ಳಿ ..."
ನಿನ್ನ ಈ ತರದ ಮಾತುಗಳು ಬೋಧನೆ ಅಲ್ಲದೆ ಮತ್ತಿನ್ನೇನು......" -
ಇಲ್ಲಿರೋದು
'ಒಂದು ಹೊಸ ಪತ್ರಿಕೆ ಶುರು ಮಾಡಿರೋ ಪತ್ರಕರ್ತನಿಗೆ ತನ್ನ ಪತ್ರಿಕೆ ಬೆಳೀಲಿ....ನಾನು ನೀಡಿರೋ
ಮಾಹಿತಿ ಅವರಿಗೆ ತಲುಪಿದೆಯಾ ಇಲ್ಲವ ಅಂತ ತಿಳಿಯ ಬಯಸುವ ನಿಷ್ಕಪಟ ಹಪಹಪಿ '
ಒಂದು ದಿನಪತ್ರಿಕೆನೇ ಉದಾಹರಣೆಯಾಗಿ ತಗೊಂಡ್ರೆ ...
ಅದು Succeessful ಆಗಿದೆ ಅಂತ ಹೇಗೆ ಹೇಳೋಣ ...?
ಒಂದು ....Circulation ಜಾಸ್ತಿ ಇರಬೇಕು ....Like Times, Hindu...ಆದ್ರೆ ಇಂಥ ಪತ್ರಿಕೆಗಳೂ ಪ್ರತಿ
ದಿನ ತಮ್ಮ ಪುಟಗಳಲ್ಲಿ ಒಂದು ಕೋರಿಕೆ ಅಚ್ಚು ಹಾಕಿಸಿರ್ತಾವೆ...." ಓದುಗರು ದಯಮಾಡಿ ಈ
ಪತ್ರಿಕೆಯಲ್ಲಿ ಎಲ್ಲಾದರೂ ತಪ್ಪು ಕಂಡು ಬಂದಲ್ಲಿ ನಮಗೆ ತಿಳಿಯಪಡಿಸಿದರೆ ನಾವು ನಿಮಗೆ
ಆಭಾರಿಯಾಗಿರುತ್ತೇವೆ"
ಇದು ಆ ಪತ್ರಿಕೆಗಳು ತಮ್ಮ ಓದುಗರೊಂದಿಗೆ Communication ಇರ್ಲಿ ಅಂತ ಮಾಡ್ಕೊಂಡಿರೋ
ಒಂದು बहाना ಅಲ್ದೆ ಮತ್ತಿನ್ನೇನು ?
ಅಷ್ಟು ದೊಡ್ಡ ಪತ್ರಿಕೆಗಳಿಗೆ ಇನ್ನೊಂದಿಬ್ರು 'ತಪ್ಪುಗಳನ್ನು ಜಾಲಾಡೊ ತಜ್ಞರುಗಳನ್ನ
ನೇಮಿಸಿಕೊಳ್ಳೋದು ಕಷ್ಟನ ?
ಆ ಪತ್ರಿಕೆಗಳು ಇಂದು ಭಾರತದ ನಂ.1 ಪತ್ರಿಕೆಗಳೇ ಆಗಿದ್ರೂ ಹಿಂದೊಂದು ದಿನ ನಾಲ್ಕಾರು ಜನ
ಪತ್ರಕರ್ತರ ಕನಸಿನ ಕೂಸಾಗಿ ಹುಟ್ಟಿ ತಮ್ಮ ಅಸ್ತಿತ್ವ ಕಂಡು ಕೊಳ್ಳಲಿಕ್ಕೆ ಕಷ್ಟ ಪಟ್ಟಿರಲೇಬೇಕಲ್ಲ ....
ಒಬ್ಬ ಶೂರ ರಾಜ ಹಿಂದೊಂದು ದಿನ ಅಸಹಾಯಕ ಮಗು ಆಗಿದ್ದ ಅಂತ ನಿನಗೂ ಗೊತ್ತಿರುವ ವಿಷಯ .
ಅಥವಾ ....ಅದು ಒಂದು ಚಿಕ್ಕ ನಿರ್ದಿಷ್ಟ ಗುಂಪಿಗಾಗಿ ಎಲ್ಲ ಒಟ್ಟಿಗೆ ಕಲೆತು, ಕೂತು, ಚರ್ಚಿಸಿ ತಯಾರು
ಮಾಡಿದ ಕನಸಿನ ಕೂಸಾಗಿರಬೇಕು ...ಎಲ್ರಿಗೂ ಚಂದಾದಾರಿಕೆಯ ರಸೀದಿ ಹರಿದೇ ಮುಂದೆ ಓಂ
ಮಾಡೋದು ಅಲ್ಲಿನ ವಾಡಿಕೆ ...
ಇವೆರಡರಲ್ಲಿ ನಮ್ಮದು ಯಾವುದು ಅಲ್ಲ ...
ಇದುವೇ ಬೇರೆ ...
ಒಬ್ಬ ವ್ಯಕ್ತಿಯಿಂದ ನೂರು ವ್ಯಕ್ತಿಗಳಿಗಾಗಿ ಶುರುವಾಗಿರೋ ಅಪರೂಪದ Initiative ...
ಇಲ್ಲಿ ಸುಮ್ನೆ ನನಗೆ ತಿಳಿದಿದ್ದನ್ನ ಬರೆದು ಬಿಸಾಕಿ ಅವರು ಓದಿದ್ರೆ It's Good ಓದಲಿಲ್ಲ ಅಂದ್ರೆ ಕತ್ತೆ
ಬಾಲ ಕುದುರೆ ಜುಟ್ಟು ಅಂತ ಸುಮ್ಮನಾಗೋದು ನನ್ನ ಜಾಯಮಾನ ಅಲ್ಲ ...
ಇದು ನಾನು ಶುರು ಮಾಡಿದ್ದು ಇಲ್ಲಿ ನಾನೇ ಬಾಸ್ ಅನ್ನೋ ದರ್ಪ ನನಗಿಲ್ಲ ...
ನಿಮ್ಮ, ನಮ್ಮ ಅಭಿರುಚಿ, ಅಭಿಲಾಷೆ ಗಳಿಗೆ ತಕ್ಕಂತೆ ಈ ವೇದಿಕೆ ರೂಪು ಗೊಳ್ಳಲಿ ಅಂತ ಬಯಕೆ
....ನಿರಂತರ ಕಲಿಕೆ ಯ ಧ್ಯೇಯದೊಂದಿಗೆ
ಮೂರನೆಯದಾಗಿ :
" ಹೀಗೆ ಭಾವಿಸಿಕೊಳ್ಳಿ... ಹಾಗೆ ತಾಳೆ ಮಾಡಿ.... ಇದೇ ರೀತಿ ಯೋಚಿಸಿ ... ಏನು ಇದೆಲ್ಲಾ....."
ಪಾಠ ಹೇಳಬೇಕಾದರೆ ಉದಾಹರಣೆಗೆ ಅಂತ ಒಂದು ಶಬ್ದ ಬಳಸಿ ನಮಗೆ ತಿಳಿಯಲು ಕಷ್ಟ ಆಗಿರೋ
ಒಂದು ವಿಶ್ಯನ್ನ ತಿಳಿದಿರೋ ವಿಷಯದ ಜೊತೆ ಹೋಲಿಸಿ ತಿಳಿಸೋದು ಬಹಳಷ್ಟು ಜನ Successful
ಮೇಷ್ಟ್ರುಗಳ Teaching Method....
ಈಗಿನ 'ಪ್ರಗತಿಪರ' , 'ಚಲನಶೀಲ' ಶಿಕ್ಷಕರು ಎಷ್ಟರ ಮಟ್ಟಿಗೆ ಈ Techinque ಬಳಸ್ತಾರೆ ಗೊತ್ತಿಲ್ಲ ...
ಆದ್ರೆ ಈಗ ನಮ್ಮ ತಾತನ ವಯಸ್ಸಿನಲ್ಲಿ ಕೂತಿರೋರು ಇದನ್ನ ತುಂಬಾ ಯಶಸ್ವಿಯಾಗಿ
ಪ್ರಯೋಗಿಸಿದ್ದಾರೆ ...
ನಾವು ಅಂದ್ರೆ ನನ್ನ ನಿನ್ನ ವಯಸ್ಸಿನೋರು ಹೈಸ್ಕೂಲಲ್ಲಿ ಇದ್ದಾಗಲೂ ಈ ಪದ್ಧತಿ ಜಾರಿಯಲ್ಲಿತ್ತು ....
ನೀನು Comment ಬರೀದೆ ಇರೋದಕ್ಕೆ ಈಗ ಕಾರಣ ಉಳ್ಕೊಂಡಿಲ್ಲ ಅಂತ ಭಾವಿಸ್ತೀನಿ ....
ಇದು ನಮ್ಮ ಪ್ರಾರಂಭ ....
ನಾವು ಈಗ ನಮ್ಮ ಈ ಪತ್ರಿಕೇನ ಕಾಳಜಿಪೂರ್ವಕವಾಗಿ ಬೆಳೆಸಬೇಕಾಗಿದೆ ....
ಸುಮ್ನೆ Pamplet ಹಂಚೋ ಥರ ರಸ್ತೆನಲ್ಲಿ ಹೋಗೋ ಎಲ್ಲರ ಕೈಲೂ ಒಂದು ಪ್ರತಿ ತುರುಕಿ, ಅವ
ಮುಂದಿನ ಸೆಕೆಂಡು ಕಳೆಯೋದರೊಳಗೆ ಆ ಪತ್ರಿಕೆಯನ್ನ ಸರಿಯಾಗಿ ನೂರು ಜನ ಅಡ್ಡಾಡೊ ಜಾಗದಲ್ಲಿ,
ನೆಲದ ಮೇಲೆ ಬಿಸಾಕಿರೋದನ್ನ ನೋಡದೆ, ಮುಂದೆ ಈ ದಾರಿಲಿ ಬರೋ ಇನ್ನೊಬ್ಬನ ಹತ್ರ ಧಾವಿಸೋ
ಕೆಲ್ಸ ಮಾಡೋದು ಬೇಡ ....
---------------------------------------------
ಇಲ್ಲಿ ಹುಡುಗಿಯರಿಗೂ ಮುಕ್ತ ಅವಕಾಶವಿದೆ . As This Initiative Is
For The Betterment of Mankind As Well As Womankind.
I Dont Want 33% Smile On Your Face But FULL 100%.
Love,
Revappa
No comments:
Post a Comment