:: ಪುನರಾಗಮನ - ದಿಡೀರ್ ಧಾಳಿ ::
ಗೆಳೆಯ ಗೆಳತಿಯರೇ ನಿಮ್ಮ ಸಚ್ಚೀ ಮತ್ತೆ ನಿಮ್ಮ ಮುಂದೆ ಬಂದಿದ್ದಾನೆ. ಒಂದು ಹೊಸ ಸ್ಪರ್ಧೆಯ ಮುಖೇನ ದಿಡೀರ್ ಧಾಳಿ ಮಾಡಲು ಬಂದಿದ್ದಾನೆ. ಅದುವೇ
" ಸಕ್ಕತ್ ಸಚ್ಚಿ ಸಾರ್ಥ ಸೇತು" ಸ್ಪರ್ಧೆ(ಸ.ಸ.ಸಾ.ಸೆ .ಸ್ಪರ್ಧೆ ) "
ಅಂದರೆ ನಮ್ಮ ನಿಮ್ಮೆಲ್ಲರ "ರೇವಾ ಇನೊವಾ" ಯಾನೆ ರೇವಪ್ಪ ನಿರ್ಮಿತ ನಮ್ಮ ನಿಮ್ಮೆಲ್ಲರ ಚಿಂತನ ಬಯಲಾದಂತ (ಬ್ಲಾಗ್)"
- ಸಾರ್ಥ ( http://www.juniorasst.
blogspot.com/ )
- ಸ್ಪರ್ಧಾರ್ಥಿ ( http://
spardharthi.blogspot.com/ ); - e-ದಿನವಹಿ ( http://edinavahi.
blogspot.com/ ); - ಪ್ರಶ್ನೋತ್ತರ (http://
prashnottara.blogspot.com/)
ಹಾಗೂ
- e -ನಾಡು ಕನ್ನಡ ( http://enaadukannada.
blogspot.com )
ಈ 4 ತಾಣಗಳೊಂದಿಗೆ ಸಂಪರ್ಕ ಕಲ್ಪಿಸುವ ಸ್ಪರ್ಧೆ. ಅಂದರೆ ಇಲ್ಲಿ ಕೇಳಲಾಗುವ ಪ್ರಶ್ನೆಗಳಿಗೆ ಈ ನಾಲ್ಕು ತಾಣಗಳಲ್ಲಿ ಉತ್ತರಗಳನ್ನು ಹುಡುಕಬೇಕು . ನಮ್ಮ ಅಕೌಂಟ್ಸ್ ಹೈಯರ್ - ಪತ್ರಿಕೆ 2 ಇಲಾಖಾ ಪರೀಕ್ಷೆಯ ಮಾದರಿಯಲ್ಲಿ ?!!
ಈಗ ನೇರವಾಗಿ ಸ್ಪರ್ಧೆಯ ಮೊದಲ ಅಧ್ಯಾಯಕ್ಕೆ ಬರೋಣ :-
ಈ ಕೆಳಕಂಡ ಪ್ರಶ್ನೆಗಳಿಗೆ ಉತ್ತರಿಸಿ:-
೧) ಸ್ಪರ್ಧಾರ್ಥಿ:-
All Season Cricket ಆಭಾದಿತವಾಗಿ ಪ್ರಸಾರವಾಗುವ ಈ - ತಾಣದ ವಿಳಾಸವನ್ನು ಬರೆಯಿರಿ .
೨)ಈ -ದಿನವಹಿ:-
ಜರ್ಮನಿಯ ಚ್ಯಾನ್ಸೆಲರ್ ಬಿಸ್ಮಾರ್ಕ್ " ಸಮಾಜವಾದದ ಅಂತ್ಯವನ್ನ ಘೋಷಿಸಿದ್ದು ಯಾವ ಇಸವಿಯಲ್ಲಿ?
೩)ಪ್ರಶ್ನೋತ್ತರ:-
ತಮಿಳು ನಾಡಿನಲ್ಲಿ ಹೊಯ್ಸಳ ಶಕ್ತಿಯ ಕೇಂದ್ರ ಸ್ಥಾನ ಯಾವುದಾಗಿತ್ತು ?
೪)ಈ-ನಾಡು ಕನ್ನಡ :-
ಪುರಂದರದಾಸರು ರಚಿಸಿದ "ಪೊಗದಿರಲೋ ರಂಗ...." - ಈ ಕೀರ್ತನೆಯನ್ನು ಯಾವ ಕನ್ನಡ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ?
ಗೆಳೆಯ ಗೆಳತಿಯರೇ ನಿಮ್ಮ ಪ್ರತಿಧಾಳಿಯನ್ನು ಈ ದಿಶೆಯಲ್ಲಿ ಮಾಡಿರಿ :- sacchi.kgs@gmail.com
ಎಂದೂ ನಿಮ್ಮವ,
ಸಕ್ಕತ್ ಸಚ್ಚಿ ಸಾರ್ಥ ಸೇತು ಸ್ಪರ್ಧೆ -೧
.
ಈ ಕೆಳಕಂಡ ಪ್ರಶ್ನೆಗಳಿಗೆ ಉತ್ತರಿಸಿ:-
೧) ಸ್ಪರ್ಧಾರ್ಥಿ:-
All Season Cricket ಆಭಾದಿತವಾಗಿ ಪ್ರಸಾರವಾಗುವ ಈ - ತಾಣದ ವಿಳಾಸವನ್ನು ಬರೆಯಿರಿ .
೨)ಈ -ದಿನವಹಿ:-
ಜರ್ಮನಿಯ ಚ್ಯಾನ್ಸೆಲರ್ ಬಿಸ್ಮಾರ್ಕ್ " ಸಮಾಜವಾದದ ಅಂತ್ಯವನ್ನ ಘೋಷಿಸಿದ್ದು ಯಾವ ಇಸವಿಯಲ್ಲಿ?
೩)ಪ್ರಶ್ನೋತ್ತರ:-
ತಮಿಳು ನಾಡಿನಲ್ಲಿ ಹೊಯ್ಸಳ ಶಕ್ತಿಯ ಕೇಂದ್ರ ಸ್ಥಾನ ಯಾವುದಾಗಿತ್ತು ?
೪)ಈ-ನಾಡು ಕನ್ನಡ :-
ಪುರಂದರದಾಸರು ರಚಿಸಿದ "ಪೊಗದಿರಲೋ ರಂಗ...." - ಈ ಕೀರ್ತನೆಯನ್ನು ಯಾವ ಕನ್ನಡ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ?
ಗೆಳೆಯ ಗೆಳತಿಯರೇ ನಿಮ್ಮ ಪ್ರತಿಧಾಳಿಯನ್ನು ಈ ದಿಶೆಯಲ್ಲಿ ಮಾಡಿರಿ :- sacchi.kgs@gmail.com
ಎಂದೂ ನಿಮ್ಮವ,
ಸಕ್ಕತ್ ಸಚ್ಚಿ
No comments:
Post a Comment