ನಮಸ್ತೆ ...
ಕರ್ನಾಟಕ ಸರ್ಕಾರ ೪೦ ದಿನಗಳ ಕಾಲ ವಿಜಯನಗರ ಸಾಮ್ರಾಜ್ಯದ ಹೆಮ್ಮೆಯ ದೊರೆ ಶ್ರೀ ಕೃಷ್ಣದೇವರಾಯನ ಪಟ್ಟಾಭಿಷೇಕದ 500ನೇ ವರ್ಷಾಚರಣೆಯನ್ನು ಅದ್ದೂರಿಯಿಂದ ಆಚರಿಸಲು ನಿರ್ಧರಿಸಿ, ಆಚರಣೆ ಕೂಡ ಆರಂಭವಾಗಿದೆ. ಇಂಥ ಸಂದರ್ಭದಲ್ಲಿ ಆ ಸಾಮ್ರಾಜ್ಯದ ಮೇಲೆ ಬೆಳಕು ಚೆಲ್ಲುವ / ಆ ಸಾಮ್ರಾಜ್ಯದ ವೈಭವದ ನೆರಳಲ್ಲಿ ಇಂದಿನ ನಾಡಿಗಾಗಿ ಹೊಸ ಕನಸು ಕಾಣುವ / ಪ್ರಸ್ತುತವೆನಿಸುವ ಲೇಖನ/ಕವನ ಗಳನ್ನ ಆಹ್ವಾನಿಸಿದೆ.
ಆಸಕ್ತ ಕಿರಿಯ ಸಹಾಯಕರುಗಳು ತಮ್ಮ ಲೇಖನವನ್ನು :: revappa@gmail.com ಗೆ ಕಳುಹಿಸಲು ಕೋರಿದೆ.
ಕೊನೆ ದಿನಾಂಕ : 01/01/10
------------------------
ನಮ್ಮ ಬ್ಲಾಗ್ ನಲ್ಲಿ ಪ್ರಸ್ತುತ ವಿಷಯವನ್ನು ಬಹುದಿನಗಳ ಹಿಂದೆಯೇ ಪ್ರಸ್ತಾಪಿಸಲಾಗಿತ್ತು ಅಂತ ಬಹುತೇಕ ಕಿರಿಯ ಸಹಾಯಕರಿಗೆ ಗೊತ್ತಿರುವ ವಿಚಾರ. ನಮ್ಮ ಸರ್ಕಾರ ಈಗ ಆಚರಿಸುತ್ತಿರಬೇಕಾದರೆ ನಾವೇಕೆ ಅಷ್ಟು ಹಿಂದೆಯೇ ಅದನ್ನ ನೆನೆದೆವು ಅನ್ನೋದು ನಿಮ್ಮ ಪ್ರಶ್ನೆಯಾದರೆ : ಹಿಂದೂ ಕ್ಯಾಲೆಂಡರ್ ಪ್ರಕಾರ ಶ್ರೀಕೃಷ್ಣದೇವರಾಯನ ಪಟ್ಟಾಭಿಷೇಕವಾಗಿ 500 ವರ್ಷ ಪೂರೈಸಿದ್ದು ಆಗಸ್ಟ್ 08 2009 ರಂದು ಅನ್ನೋದು ಉತ್ತರ.
ಸರ್ಕಾರದ ಬಳಿ ಆಯ್ಕೆಯಾದ ಎಲ್ಲ ಜನಪ್ರತಿನಿಧಿಗೂ ಒಂದೊಂದು ' ಜವಾಬ್ದಾರಿಯುತ ' ಕುರ್ಚಿ ನೀಡಿ ಕುಳ್ಳಿರಿಸಲಿಕ್ಕೆ ಸಮಯ ಸಾಕಾಗದೆ ಇರೋ ಈ ತುರ್ತು ಪರಿಸ್ಥಿತಿಯಲ್ಲಿ ಕೃಷ್ಣದೇವರಾಯ 500 ವರ್ಷದ ಹಿಂದೆ ಸಿಂಹಾಸನ ಏರಿದ ಸುಸಂದರ್ಭ ನೆನೆಯಲಿಕ್ಕೆ ಸಮಯ ಸಿಗುವುದಾದರೂ ಎಲ್ಲಿಂದ ?
ಇನ್ನು ಆ ಗತವೈಭವ ಮರುಕಳಿಸಬೇಕಾದರೆ ಆ ಮಹಾಭಾರತದ ಕೃಷ್ಣ ವಿಜಯನಗರದ ಕೃಷ್ಣದೇವರಾಯನಾಗಿ ಹುಟ್ಟಿ ಬೆಳೆದು ದೊಡ್ಡವನಾಗಿ ಆಮೇಲೆ ರಾಜ್ಯಭಾರ ಮಾಡುವ ಕಾಲ ಬೇಗ ಬರಲೆಂದು ಹಾರೈಸೋಣ.
ನಿಮ್ಮ ಬರಹಗಳ ನಿರೀಕ್ಷೆಯಲ್ಲಿ,
ರೇವಪ್ಪ
ಕರ್ನಾಟಕ ಸರ್ಕಾರ ೪೦ ದಿನಗಳ ಕಾಲ ವಿಜಯನಗರ ಸಾಮ್ರಾಜ್ಯದ ಹೆಮ್ಮೆಯ ದೊರೆ ಶ್ರೀ ಕೃಷ್ಣದೇವರಾಯನ ಪಟ್ಟಾಭಿಷೇಕದ 500ನೇ ವರ್ಷಾಚರಣೆಯನ್ನು ಅದ್ದೂರಿಯಿಂದ ಆಚರಿಸಲು ನಿರ್ಧರಿಸಿ, ಆಚರಣೆ ಕೂಡ ಆರಂಭವಾಗಿದೆ. ಇಂಥ ಸಂದರ್ಭದಲ್ಲಿ ಆ ಸಾಮ್ರಾಜ್ಯದ ಮೇಲೆ ಬೆಳಕು ಚೆಲ್ಲುವ / ಆ ಸಾಮ್ರಾಜ್ಯದ ವೈಭವದ ನೆರಳಲ್ಲಿ ಇಂದಿನ ನಾಡಿಗಾಗಿ ಹೊಸ ಕನಸು ಕಾಣುವ / ಪ್ರಸ್ತುತವೆನಿಸುವ ಲೇಖನ/ಕವನ ಗಳನ್ನ ಆಹ್ವಾನಿಸಿದೆ.
ಆಸಕ್ತ ಕಿರಿಯ ಸಹಾಯಕರುಗಳು ತಮ್ಮ ಲೇಖನವನ್ನು :: revappa@gmail.com ಗೆ ಕಳುಹಿಸಲು ಕೋರಿದೆ.
ಕೊನೆ ದಿನಾಂಕ : 01/01/10
------------------------
ನಮ್ಮ ಬ್ಲಾಗ್ ನಲ್ಲಿ ಪ್ರಸ್ತುತ ವಿಷಯವನ್ನು ಬಹುದಿನಗಳ ಹಿಂದೆಯೇ ಪ್ರಸ್ತಾಪಿಸಲಾಗಿತ್ತು ಅಂತ ಬಹುತೇಕ ಕಿರಿಯ ಸಹಾಯಕರಿಗೆ ಗೊತ್ತಿರುವ ವಿಚಾರ. ನಮ್ಮ ಸರ್ಕಾರ ಈಗ ಆಚರಿಸುತ್ತಿರಬೇಕಾದರೆ ನಾವೇಕೆ ಅಷ್ಟು ಹಿಂದೆಯೇ ಅದನ್ನ ನೆನೆದೆವು ಅನ್ನೋದು ನಿಮ್ಮ ಪ್ರಶ್ನೆಯಾದರೆ : ಹಿಂದೂ ಕ್ಯಾಲೆಂಡರ್ ಪ್ರಕಾರ ಶ್ರೀಕೃಷ್ಣದೇವರಾಯನ ಪಟ್ಟಾಭಿಷೇಕವಾಗಿ 500 ವರ್ಷ ಪೂರೈಸಿದ್ದು ಆಗಸ್ಟ್ 08 2009 ರಂದು ಅನ್ನೋದು ಉತ್ತರ.
ಸರ್ಕಾರದ ಬಳಿ ಆಯ್ಕೆಯಾದ ಎಲ್ಲ ಜನಪ್ರತಿನಿಧಿಗೂ ಒಂದೊಂದು ' ಜವಾಬ್ದಾರಿಯುತ ' ಕುರ್ಚಿ ನೀಡಿ ಕುಳ್ಳಿರಿಸಲಿಕ್ಕೆ ಸಮಯ ಸಾಕಾಗದೆ ಇರೋ ಈ ತುರ್ತು ಪರಿಸ್ಥಿತಿಯಲ್ಲಿ ಕೃಷ್ಣದೇವರಾಯ 500 ವರ್ಷದ ಹಿಂದೆ ಸಿಂಹಾಸನ ಏರಿದ ಸುಸಂದರ್ಭ ನೆನೆಯಲಿಕ್ಕೆ ಸಮಯ ಸಿಗುವುದಾದರೂ ಎಲ್ಲಿಂದ ?
ಇನ್ನು ಆ ಗತವೈಭವ ಮರುಕಳಿಸಬೇಕಾದರೆ ಆ ಮಹಾಭಾರತದ ಕೃಷ್ಣ ವಿಜಯನಗರದ ಕೃಷ್ಣದೇವರಾಯನಾಗಿ ಹುಟ್ಟಿ ಬೆಳೆದು ದೊಡ್ಡವನಾಗಿ ಆಮೇಲೆ ರಾಜ್ಯಭಾರ ಮಾಡುವ ಕಾಲ ಬೇಗ ಬರಲೆಂದು ಹಾರೈಸೋಣ.
ನಿಮ್ಮ ಬರಹಗಳ ನಿರೀಕ್ಷೆಯಲ್ಲಿ,
ರೇವಪ್ಪ
No comments:
Post a Comment