ನಮಸ್ತೆ...
ಇವತ್ತು ಬಹಳ ಬರೀಬೇಕು ಅಂತಿದ್ದೆ ...ಆದ್ರೆ ಸ್ವಲ್ಪ ಸಮಯದ ಅಭಾವದಿಂದ ಅದು ಸಾಧ್ಯ ಆಗ್ಲಿಲ್ಲ..
ನಾಳೆ ಖಂಡಿತ ಬರೀತೀನಿ ಅಂತ ಅನ್ನಿಸ್ತಿದೆ...
ನಿಮ್ಮಿಂದನೂ ನಾನು ಬಹಳ ನಿರೀಕ್ಷೆ ಇಟ್ಕೊಂಡಿದೀನಿ...
ನೀವೂ ಬರೀರಿ ...ಬರೆಯುವವರಿಗೂ ಪ್ರೋತ್ಸಾಹ ನೀಡಿ ...
" ಒಂದು ಸದುದ್ದೇಶದ ನಿಯಮವನ್ನ ತಯಾರು ಮಾಡೋದು ಬಹಳ ಸರಳ. ಆದರೆ ಅದನ್ನ ಪಾಲಿಸೋದು ಕಷ್ಟ .."
ಅವರು ಹಾಗೆ ಬರೀಬೇಕು ...ಹೀಗೆ ಬರೀಬೇಕು ಅಂತ ಆರೋಪ ಮಾಡೋವಾಗ ನಾನೂ ಕೂಡ ನಾನು ವಾದ ಮಾಡೋ ಥರ ಬರೀಲಿಕ್ಕೆ ಸಾಧ್ಯವಾ ಅಂತ ಒಮ್ಮೆ ಯೋಚಿಸಿ ನೋಡಿ...
ನಿಮ್ಮ ಲೇಖನಗಳಿಗೆ ಕಾಯುತ್ತಿರುವ,
ರೇವಪ್ಪ
No comments:
Post a Comment