ನಮ್ಮ ಹಿರಿಯಜ್ಜಿ ಗಂಗೂಬಾಯಿ ಹಾನಗಲ್ ಇಂದು ಮರಳಿ ಬಾರದ ಲೋಕಕ್ಕೆ ಹೋದರು ...
ಅವರನ್ನ ಕಣ್ಣಾರೆ ನೋಡುವ ಭಾಗ್ಯ ಧಾರವಾಡದಲ್ಲಿದಾಗ ನನಗೆ ಸಿಕ್ಕಿತ್ತು ...
ಧಾರವಾಡ ಉತ್ಸವದಲ್ಲಿ ...
ಅವರು ಅಂದು ಹೇಳಿದ ಒಂದು ಮಾತು ನನಗೆ ಇಂದು, ಎಂದೂ ನೆನಪಿರುತ್ತೆ ...
" ಸಂಗೀತದ ತೊಟ್ಟಿಲು ಎಂದಿಗೂ ನಿಲ್ಲೋದಿಲ್ಲ, ಒಂದು ಕೈ ತೂಗೋದನ್ನ ನಿಲ್ಲಿಸದ ಕ್ಷಣವೇ ಅದನ್ನ ತೂಗೋ ಕೈ ಬಂದೆ ಬರುತ್ತೆ...."
ಅವ್ರು, ಅವರ ಸಂಗೀತ ಸಾಧನೆ ಅಜರಾಮರ ,
ನಮಗೆಲ್ಲ ಸ್ಫೂರ್ತಿ ...
ರೇವಪ್ಪ
No comments:
Post a Comment